Random Video

My Dream Of Karnataka : ಜನಪರವಾದ ಸರ್ಕಾರ ನನ್ನ ಕರ್ನಾಟಕದಲ್ಲಿ ಬರಬೇಕು : ಮಧು ಬಂಗಾರಪ್ಪ | Oneindia Kannada

2018-05-08 176 Dailymotion

ಜನಪರವಾದ, ಜನಸ್ನೇಹಿಯಾದ ಸರ್ಕಾರ ನನ್ನ ಕನಸಿನ ಕರ್ನಾಟಕದಲ್ಲಿ ಇರಬೇಕು' ಎಂದು ಸೊರಬ ಕ್ಷೇತ್ರದ ಶಾಸಕ ಮಧು ಬಂಗಾರಪ್ಪ ಹೇಳಿದರು. ಸೊರಬ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್‌ ನಾಯಕ ಮಧು ಬಂಗಾರಪ್ಪ. ಈ ಬಾರಿಯ ಚುನಾವಣೆಗೂ ಅವರು ಸೊರಬ ಕ್ಷೇತ್ರದ ಅಭ್ಯರ್ಥಿ.